Thursday, September 10, 2009

'ಲವ್ ಜಿಹಾದ್'

ವವನ್ನು ಹೆಗಲಿಗೇರಿಸಿ ಹೊರಟ್ದಿದ ವಿಕ್ರಮಾದಿತ್ಯನ ಮೌನ ಮುರಿಯುವ ಉದೇಶದಿಂದ ಬೇತಾಳ ಮಾತನಾಡ ತೊಡಗಿತು. ತನ್ನ ಲ್ಯಾಪ್‌ಟಾಪ್‌ನಿಂದ ಹೊಚ್ಚ ಹೊಸ ಸ್ದುದಿ ಆರಿಸಿ ವಿಕ್ರಮಾದಿತ್ಯನ ಮನಸ್ಸಿಗೆ ಸಂವಹನ ಮಾಡತೊಡಗಿತು....
ಮಲೆಯಾಳಂ ಟಿವಿ ಚಾನೆಲ್‌ನ್ಲಲಿ ಬಿತ್ತರವಾಗುತ್ತ್ದಿದ ಸ್ದುದಿ ಕೇಳಿ ಬೇತಾಳ ದಂಗು ಬಡಿದು ಕುಳಿತಿತು.
ಪ್ರೀತಿ ಪ್ರೇಮದ ಹಿಂದೆ ಧರ್ಮ ಪ್ರಚಾರ ಅಜೆಂಡಾ.... ಅದರ ಹೆಸರು `ಲವ್ ಜಿಹಾದ್'. ಇದರ ಪ್ರಯೋಗ ಶಾಲಾ ಕಾಲೇಜುಗಳ್ಲಲಿ...
ಧೂರ್ತ ತಂತ್ರ
ಶವದ್ಲಲಿ ಸೇರ್‍ದಿದರೂ ಬೇತಾಳನ ಮೈ ಕಂಪಿಸಿತು, ಸಣ್ಣಗೆ ಬೆವರಿತು. ಮಕ್ಕಳಿಗೆ ಪ್ರೀತಿ ಪೇಮದ ಸವಿ ಅದಿ ಧರ್ಮದ ಅಫೀಮು ನೀಡುವ ಧೂರ್ತ ತಂತ್ರ. ಪವಿತ್ರ ಖುರಾನ್ ಹೆಸರ್‍ಲಲಿ ಶಾಂತಿ ಸಾರುವ ಇಸ್ಲಾಂ ಧರ್ಮಕ್ಕೆ ಕ್ಯಾನ್ಸರ್‌ನಂತೆ ಅಂಟಿಕೊಂಡಿರುವ ಮೂಲಭೂತವಾದಿಗಳು ನಡೆಸುವ ತೆರೆಮರೆಯ ಕಸರತ್ತು ಇದು.
ಹಿಂದ್ಲೆಲಾ ಇಂತಹ ಆರೋಪ ಕ್ರೈಸ್ತ ಮಿಷನರಿಗಳ ಮೇಲಿತ್ತು. ಮತಾಂತರದ ಉದೇಶ ಸಾಧಿಸಲು ತಮ್ಮ ಗುರಿಸಾಧನೆಗಾಗಿ ಲವ್ ಎಂಬ ಅಮಲನ್ನು ಬಳಸುತ್ತ್ದಿದರು ಎಂಬ ಅಪವಾದ ಅವರ ಮೇಲು ಇತ್ತು. ಅದು ಸರಿಯೊ ತಪ್ಪೊ ಗೊತ್ತ್ಲಿಲ. ಆದರೆ ಯಾವ ನೈಜ ಕಿಶ್ಚನ್ನನೂ ಯಾವ ನೈಜ ಮುಸಲನ್ಮಾನನೂ ಈ ರೀತಿಯ್ಲಲಿ ತಮ್ಮ ಧರ್ಮವಿಸ್ತರಣೆಗೆ ಆಶಿಸಲಾರ... ಧರ್ಮ ಇಂದು ವ್ಯಾಪಾರದ ಸರಕಾಗುತ್ತಿರುವ ಬಗೆ ಕಂಡು ಬೇತಾಳ ಬೆರಗಾಯಿತು.
ಹಲವು ವಿದೇಶಿ ಶಕ್ತಿಗಳಿಗೆ ಧರ್ಮ ಒಂದು ವ್ಯಾಪಾರಿ ಸರಕು. ಅದರ ವಿಸ್ತರಣೆಗೆ ಬಂಡವಾಳ ಹೂಡುತ್ತಿವೆ. ವಿಸ್ತರಣೆಗೆ ಏಜೆಂಟರನ್ನು ನೇಮಿಸುತ್ತವೆ. ಈ ಏಜೆಂಟರಿಗೆ ಕೈ ತುಂಬ ಹಣ ನೀಡುತ್ತವೆ . ಅದಕ್ಕೆ ಪ್ರತಿಯಾಗಿ `ವರ್ಕ್‌ಟಾರ್ಗೆಟ್' ನೀಡುತ್ತವೆ. ಇಷ್ಟು ಸಮಯದ್ಲಲಿ ಇಷ್ಟು ಪ್ರಮಾಣದ ಗುರಿ ಸಾಧಿಸಬೇಕೆಂಬುದು ಇದರ ಉದೇಶ. ಈ ಉದೇಶಕ್ಕಾಗಿ ವ್ಯಾಪಾರಿ ಸಂಸ್ಥೆಗಳಂತೆ ಈ ಏಜೆಂಟರೂ ಹಲವು ವಿಧಾನಗಳನ್ನು ಅನುಸರಿಸುತ್ತಾರೆ. ಅದರ್‍ಲಲೊಂದು ಲವ್ ಜೆಹಾದ್! ಬೇತಾಳ ತಲೆ ತುರಿಸಿಕೊಂಡಿತು.... ವಿದ್ಯೆ ಕಲಿಯಲು ಬಂದವರ ವಿಧಿಯೇ...
ಲವ್ ಜೆಹಾದ್ ಹೇಗೆ...?
ಉಗ್ರಗಾಮಿಗಳೊಂದಿಗೆ ಗುರುತಿಸಲ್ಪಟ್ಟ ಚಾಕೊಲೆಟ್ ಯುವಕರು ಶಾಲಾ ಕಾಲೇಜುಗಳ್ಲಲಿ ಪ್ರವೇಶ ಗಿಟ್ಟಿಸಿಕೊಳ್ಳುತ್ತಾರೆ. ಅರ್ಹತೆ ಇರಲಿ ಬಿಡಲಿ ಅವರಿಗಾಗಿ ಲಕ್ಷಾಂತರ ರೂಪಾಯಿ ಅಲಿ ಹೂಡಿಕೆಯಾಗಿರುತ್ತದೆ. ಇದು ಮೊದಲ ಹಂತ.
ಸಂಸ್ಥೆಯ್ಲಲಿ ಆ ವಿದ್ಯಾರ್ಥಿ ನಯವಿನಯದ ನಡವಳಿಕೆ ಪ್ರದರ್ಶಿಸುತ್ತಾನೆ. ಎಲರಿಗೂ ಆತ್ಮೀಯನಾಗುತ್ತಾನೆ. ಇದರೊಂದಿಗೆ ಹುಡುಗಿಯರತ್ತ್ಲಲೂ ಕಾಳಜಿ ವಹಿಸುತ್ತಾನೆ. ಮೃದು ಮನಸ್ಸಿನ ಗೆಳತಿಯರೊಂದಿಗ ಲ್ಲಲೆ ಗರೆದು ಪ್ರೇಮದ ಆಟ ಆರಂಭಿಸುತ್ತಾನೆ. ಯಾವಾಗ ಹುಡುಗಿ ನಾ ನಿನ್ನ ಬಿಟ್ಟಿರಲಾರೆ ಎಂಬ ಕಳಕಳಿ ತೋರುತ್ತಾಳೊ ಆವಾಗ ಈತಹ ಹಿಡನ್ ಅಜೆಂಡಾ ಚಾಲೂ ಆಗುತ್ತದೆ...! ಇದು ಎರಡನೇ ಹಂತ.. ಚಾನೆಲ್ ಸ್ದುದಿ ಅವಲೋಕನ ನಡೆದೇ ಇತ್ತು. ಬೇತಾಳ ಶವದೊಳಗೆ ಬೆಚ್ಚಿ ಬಿತ್ತು.
ಹುಡುಗಿಗೆ ಈ ಹುಡುಗನೇ ಸರ್ವಸ್ವವಾಗುತ್ತಾನೆ. ಸರ್ವಸ್ವವನ್ನೂ ಅರ್ಪಿಸಿ ಮಂತ್ರದ ಗೊಂಬೆಯಂತೆ ಆತನ ಆಜ್ಞಾನು ವರ್ತಿಯಾಗುತ್ತಾಳೆ. ಅವರಿಬ್ಬರೂ ಆ ಊರು ಬಿಟ್ಟು ಕೇರಳದ ಕೋಟ್ಟಯಂ, ಮಲಪ್ಪುರಂ ಮುಂತಾದ ಊರುಗಳನ್ನು ಸೇರುತ್ತಾರೆ. ಅಲಿ ಆಕೆ ನಿಜವಾಗಿಯೂ ಬಂಧಿಯ ಬದುಕು ಬಾಳ ಬೇಕಾಗುತ್ತದೆ.... ಮತ್ತೆ ಆಕೆ ಹೇಳುವುದೇನೂಇಲ. ಎಲವನ್ನೂ ಆತ ಹೇಳುತ್ತಾನೆ. ಅಪ್ಪಟ್ಟ ಧರ್ಮಗುರುವಿನಂತಾಗುತ್ತಾನೆ ಆಕೆಯ ಆ ನ್ಲಲ. ಇದು ಮೂರನೆಯ ಹಂತ. ಚಾನೆಲ್‌ನ್ಲಲಿ ಕುತೂಹಲಕಾರಿ ಮಾಹಿತಿ ಅನಾವರಣವಾಗುತ್ತಲೇ ಇತ್ತು. ಶಾಲಾ ಕಾಲೇಜುಗಳ್ಲಲಿ ನಡೆಯುತ್ತದೆಯೇ ಬೇತಾಳಕ್ಕೆ ಅಚ್ಚರಿಯಾಯಿತು.
ಈ ಹಂತದ್ಲಲಿ ಆತ ಮತಾಂತರದ ವಿಷಯವನ್ನು ಹೇಳುತ್ತಾನೆ. ಧರ್ಮಕ್ಕೆ ಬದ್ಧವಾಗಿ (ಆತ ಹೇಳುವುದನ್ನು ಕೇಳುವುದೇ ಆಕೆಯ ಧರ್ಮ)ಬದುಕುವುದು, ಮುಖಾವರಣ, ಬುರ್ಖಾಧರಿಸುವುದು ಇತ್ಯಾದಿಗಳಿಗೆ ಆದೇಶ ಬರುತ್ತದೆ. ಇದು ನಾಲ್ಕನೆಯ ಹಂತ. ಈಹಂತದ್ಲಲಿ ಆಕೆಗೆ ಹಣದ ಆಮಿಷವೂ ಒಡ್ಡಲಾಗುತ್ತದೆ. ಹುಡುಗನ ಮನಸ್ಸಿನ ನಿಜಬಣ್ಣ ಆಗ ಆಕೆಗೆ ಅರಿವಾಗುತ್ತದೆ. ಆದರೆ ಆ ವೇಳೆಗಾಗಲೇ ಆಕೆ ಹಿಂದಿರುಗಿ ಬರಲಾಗದಷ್ಟು ಹೊಸ ಹಾದಿಯ್ಲಲಿ ಮುಂದುವರಿದಿರುತ್ತಾಳೆ..... ಸ್ದುದಿ ಕೊನೆಗೊಂಡಿರಲ್ಲಿಲ! ಬೇತಾಳಕ್ಕೆ ಸ್ಥಳ ಕಾಲದ ಪರಿವೇ ಇರಲ್ಲಿಲ.
ಮಂಗಳೂರು- ಚಾಮರಾಜನಗರ
ಇಂತಹ ಘಟನೆಗಳಿಗೆ ದೃಷ್ಟಾಂತಗಳು ಬರತೊಡಗಿತು..
ಆಕೆ ಮಂಗಳೂರಿನ ಅಲ್ಪ ಸಂಖ್ಯಾತ ಧಾರ್ಮಿಕ ಸಂಸ್ಥೆಯೊಂದರ ಖಾಸಗಿ ಕಾಲೇಜ್ಲಲಿ ಉಪನ್ಯಾಸಕಿಯಂತೆ. ತಿಂಗಳಿಗೆ ೨೫೦೦ ರೂ. ವೇತನ ಬರುತ್ತಿತ್ತಂತೆ. ಆಕೆಯನ್ನು ಕೇರಳಕ್ಕೆ ಕರೆದೊಯ್ದ ಚಾಕೊಲೆಟ್ ಹೀರೊ ಹೇಳ್ದಿದೇನೆಂದರೆ ಮದುವೆಯ ಮಾತ್ಲಲ.... ಮುಖಾವರಣ ಇಸ್ಲಾಂ ಆಚರಣೆ, ಮತ ಪರಿವರ್ತನೆಯಾದರೆ ೧ ಲಕ್ಷ ಕೊಡುಗೆ ನೀಡುತ್ತಾನಂತೆ! - ಬೇತಾಳವೂ ಬೆಚ್ಚಿತು. ತಲಾ ೧ ಲಕ್ಷ ಹಣ ಕೊಡುವಂತ್ದಿದರೆ ಈ ಉದೇಶಕ್ಕಾಗಿ ಚಲಾವಣೆಯಾಗುವ ಹಣ ಎಷ್ಟಿರಬಹುದು.
ಇನ್ನೊಬ್ಬಳು ಚಾಮರಾಜನಗರದವಳು... ಅವಳ ವ್ಯಥೆಯೂಇದುವೇ... ಆದರೆ ಅಲಿ ಚಿತ್ರಣ ಆಕೆಯ ಹೆತ್ತವರದು.. ಆಕೆಯನ್ನರಸಿ ಕೇರಳಕ್ಕೆ ಹೊರಟರೆ, ಮಗಳನ್ನು ತೋರಿಸಲೂ ಸಿದ್ಧವಾಗದ ಚಾಕೊಲೆಟ್ ಹೀರೊಗಳು ಹೆದರಿಸಿ ಕಳುಹಿಸಿದರಂತೆ....
ಲ್ಯಾಪ್ ಟಾಪ್ ಮುಚ್ಚಿಟ್ಟ ಬೇತಾಳ ಪ್ರಶ್ನಿಸಿತು. ರಾಜನೇ ಇನ್ನು ಉತ್ತರಿಸು.. ನಮ್ಮ ಶಿಕ್ಷಣ ಸಂಸ್ಥೆಗಳ್ಲಲಿ ಉಗ್ರರು ನುಸುಳಿ ತಮ್ಮ ದುರ್‍ದುದೇಶ ಗುರಿ ಸಾಧಿಸುವುದೇಕೆ? ಇದಕ್ಕೆ ಸರ್ಕಾರ ಮೌನ ಪಾಲಿಸುವುದೇ?
 ಬೇತಾಳನೇ ನೀಡು ಕಂಡಿರುವುದು ಸಾಮಾಜಿಕವಾಗಿ ಬೇಗ ಅರಿವಿಗೆ ಬರುವ ವಿಷಯ. ಹಾಗಾಗಿ ಸ್ದುದಿವಾಹಿನಿಯ ಗಮನಕ್ಕೆ ಬಂತು. ಆದರೆ ಶಾಲಾ ಪಠ್ಯಕ್ರಮದ್ಲಲಿ ಗೊಂದಲಗಳು, ಕೌಟುಂಬಿಕ ಭದ್ರತೆಗೆ ಹಾನಿಯೊಡ್ಡುವ ವಿಷಯಗಳನ್ನು ತುರುಕುವುದು, ಪ್ರಗತಿವಾದದ ಮುಖವಾಡದ ಹಿಂದೆ ದೇಶದ ಭದ್ರತೆಗೆ ಮಾರಕವಾದ, ಅನಾದಿ ಕಾಲದಿಂದ ಬಂದ ನಂಬಿಕೆಯ ಬುನಾದಿಯನ್ನೇ ಕಳಚುವ ಹುನ್ನಾರ ನಡೆಯುತ್ತಿದೆ. ಇದನ್ನು ಪ್ರಶ್ನಿಸಿದರೆ ಕೋಮುವಾದಿಗಳೆಂಬ ಹಣೆಪಟ್ಟಿ ತಗುಲಬಹುದೆಂದು ಯಾರೂಮಾತನಾಡುತ್ತ್ಲಿಲ ಅಷ್ಟೇ. ಏನೇ ಆಗಲಿ ಪರಚಿಂತೆನಮಗೇಕೆ ಎಂದು ಬಾಳುವವರಷ್ಟೇ ನಮ್ಮ್ಲಲಿ ಪ್ರಗತಿ ವಾದಿಗಳಾಗುತ್ತಾರೆ..... ರಾಜ ಮಾನತಾಡಿ ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಮಾಯವಾಯಿತು.