ಎಲಿ ನೋಡಿದರೂ ಸಾವಿನ ಸ್ದುದಿ. ಸೂತಕದ ಛಾಯೆ... ಥಂಡಿಯಾದರೂ ಹಂದಿಜ್ವರ ತಗುಲಿತೇನೊ ಎಂದು ಹೆದರಿ ಬಿಳುಚಿಕೊಳ್ಳುವವರು. ಪಕ್ಕದ್ಲಲಿ ಯಾರಾದರೂ ಕೆಮ್ಮಿದರೆ ಸೀನಿದರೆ ಹಂದಿಜ್ವರವೇನೋ ಎಂದು ಅತ್ತ ಗೋಣು ತಿರುಗಿಸಿ ಕಣ್ಣು ಕೆಕ್ಕರಿಸುವವರು....
ಯಮರೂಪಿ ಹಂದಿಜ್ವರ
ಹಂದಿಜ್ವರ ಎಂದು ಜನಸಾಮಾನ್ಯರು ಕರೆಯುವ ಇನ್ಫ್ಲುಯೆಂಜಾ- ಎ ವೈರಸ್ನಿಂದ ಹರಡುವ ಎಚ್೧ಎನ್೧ ಜ್ವರ ಈಗ ಏಡ್ಸ್ಗಿಂತ ಹೆಚ್ಚು ಹೆದರಿಕೆ ಹುಟ್ಟಿಸಿದೆ.
ಎಚ್ಐವಿ ಓಕೆ ಎಚ್೧ಎನ್೧ ಯಾಕೆ?
'ಎಚ್ಐವಿ ಅಣುಗಳು ಹರಡುವ ಏಡ್ಸ್ ಸೋಂಕಿದರೆ ಹತ್ತಿಪ್ಪತ್ತು ವರ್ಷ ಬದುಕಬಹುದು; ಆದರೆ ಎಚ್೧ಎನ್೧ ಸೋಂಕಿದರೆ ಒಂದು ವಾರ ಕಾಲ ಬದುಕುಳಿಯುವುದು ಕಷ್ಟ' ಇದು ನೊಂದವರ ಅಭಿಪ್ರಾಯ.
ಏಡ್ಸ್ನಂತೆಯೇ ಎಚ್೧ಎನ್೧ ಕೂಡಾ ವಿದೇಶಿ ರಾಷ್ಟ್ರಗಳಿಂದ ಆಮದು ಆಗಿರುವ ರೋಗ. ಏಡ್ಸ್ ರೋಗ ಅಲ ರೋಗ ಲಕ್ಷಣ. ಪ್ರತಿರೋಧ (ಇಮ್ಯೂನಿಟಿ) ಶಕ್ತಿ ಕುಸಿಯುವ ವೈರಾಣು ಬಾಧೆ ಇದು. ಅದೇ ರೀತಿ ಹಂದಿ ಜ್ವರದ ವೈರಾಣು ಕೂಡ ಪ್ರತಿರೋಧ ಶಕ್ತಿಯನ್ನು ಆಧರಿಸಿಯೇ ಹರಡುತ್ತದೆ. ದೇಹವನ್ನು ಕೋಟೆಯಂತೆ ಕಾಪಾಡುವ ರಕ್ತದ ಬಿಳಿ ಕಣಗಳನ್ನು ಕ್ಲೊಲುವ ಮೂಲಕವೇ ಹರಡುತ್ತದೆ. ಕಫ ಹೆಚ್ಚಿ ಉಸಿರು ಬಂದ್ ಮಾಡುತ್ತದೆ..
ಕೈ ಚ್ಲೆಲಿದ ವೈದ್ಯರು...ಏಡ್ಸ್ಗೂ ಮೊದಲು ಆಫ್ರಿಕಾದಿಂದ `ಎಬೋಲ' ಎಂಬ ಮ್ದದ್ಲಿಲದ ರೋಗ ಇತರ ದೇಶಗಳತ್ತ ಕಬಂದ ಬಾಹುಗಳನ್ನು ಹರಡಿತ್ತು. ಆದರೆ ವೈದ್ಯರು ಮಾತ್ರ ಕೈಚ್ಲೆಲಿಕುಳಿತ್ದಿದಾರೆ. ನಕಲಿ ವೈದ್ಯರು, ಮಾಸ್ಕ್ ತಯಾರಕರಿಗೆ ಹಂದಿ ಜ್ವರ ಹಣಚ್ಲೆಲುವ 'ಕಾಮಧೇನು'ವಾಗಿ ಬದಲಾಗಿರುವುದು ಬೇತಾಳನಿಗೆ ಗಂಟಲು ಕಟ್ಟುವಂತೆಮಾಡಿತು.
ಶ್ರೀಮಂತರಿಂದ ಬಡವರಿಗೆ ಕಷ್ಟ
ಹಂದಿ ಜ್ವರ ಶ್ರೀಮಂತರ ರೋಗವಾಗಿತ್ತು. ಅಲಿ ಅಮೆರಿಕದ ಮೆಕ್ಸಿಕೊದ್ಲಲಿ ಕಳೆದ ಮಾರ್ಚ್ ಕಾಣಿಸಿಕೊಂಡ್ದಿದ ಹಂದಿ ಜ್ವರ ಜೂನ್ ವೇಳೆಗೆ ಭಾರತ ತಲುಪಿತ್ತು. ಆಗ್ಲೆಲಾ ಇದು 'ಶ್ರೀಮಂತರ ಕಾಯಿಲೆ', ವಿಮಾನದ್ಲಲಿ ಅಲೆದಾಡುವ, ವಿದೇಶ- ದೇಶಾಂತರ ಹೋಗುವವರನ್ನು ಕಾಡುವ ರೋಗ ಎಂದು ಬಡವರು ಭಾವಿಸ್ದಿದರು. ಆದರೆ ಶ್ರೀಮಂತರು ಬೇಕಷ್ಟು ಹಣ ಚ್ಲೆಲಿ ಜ್ವರದಿಂದ ಬಚಾವಾದರು... ಬಡವರ ಸ್ಥಿತಿ ನೋಡಿ ಬೇತಾಳನಿಗೆ ಬೇಸರವಾಯಿತು. ಆದರೆ ಹಳ್ಳಿ-ಗ್ರಾಮಗಳತ್ತ ಈ ಮಹಾಮಾರಿ ವ್ಯಾಪಿಸ್ಲಿಲ ಎಂದು ಚಿಂತಿಸಿದಾಗ ಸಮಾಧಾನವಾಯಿತು.
ಭಾರತದ್ಲಲಿ ಬಲಿಯಾಗುವವರೇ ಬಡವರು. ಸತ್ತವನ್ನೊಮ್ಮೆ ತಿರುಗಿ ನೋಡಿದರೆ ಬೇತಾಳನಿಗೆ ಬಡವರ ಅಸಹಾಯಕ ಮುಖಗಳೇ ಕಾಣಿಸುತ್ತ್ದಿದುವು. ಜ್ವರ ವ್ಯಾಪಿಸುತ್ತ್ದಿದಂತೆಯೇ ಜನರು ಸಾಮಾನ್ಯವಾಗಿ ಹೋಗುತ್ತ್ದಿದ ಪೆಟ್ಟಿಗೆ ಅಂಗಡಿಗಳು, ಚಹಾ ಅಂಗಡಿಗಳ ಮುಂದೆ ಜನ ಸಂಖ್ಯೆ ಕಡಿಮೆಯಾಗ ತೊಡಗಿತು. ಇದರಿಂದ ಸಾಮಾನ್ಯರ ಆದಾಯಕ್ಕೂ ಕತ್ತರಿಯಾಗಿತ್ತು...
ಜ್ವರ ಇದೆಯಾ ಅಂತ ತಪಾಸಣೆ ಮಾಡಬೇಕ್ದಿದರೆ ನಾಲ್ಕಾರು ಸಾವಿರ ಕೈಯ್ಲಲಿರಬೇಕು. ಬಡವರಿಗೆ ಹೇಗೆ ಸಾಧ್ಯ?ಇದು ಸರ್ಕಾರಿ ಆಸ್ಪತ್ರೆಯ್ಲಲಿ ಉಚಿತ ತಪಾಸಣೆ ಆದರೆ ಎಂಟ್ರಿ ಸಿಗಬೇಕ್ದಿದರೆ ವೈದ್ಯರು-ದಾದಿಯರಿಗೆ `ಆತಿಥ್ಯ'ಆದಾಗ ಖಾಸಗಿಯಷ್ಟೇ ಖರ್ಚು. ಶ್ರೀಮಂತರ ಮ್ದದ್ಲಿಲದ ರೋಗ ಬಡವರನ್ನು ಇಕಾಡಿದರೆ ಅವರಿಗೆ ಯಮನೇ ಗತಿ! ವಿದೇಶಗಳಿಗೆ ಹೋಗಿ ಹೊಸ ಹೊಸ ರೋಗಗಳನ್ನು ಹೊತ್ತು ತರುವ `ವಿಮಾನ ಯಾನಿ' ಶ್ರೀಮಂತರಿಂದ 'ಬಡವರ ರಕ್ಷಣೆ ತೆರಿಗೆ' ವಸೂಲಿ ಮಾಡಬೇಕಾಗಬಹುದೇನೊ?
ಅಮೃತ ಬಳ್ಳಿ ಎಂದು ಮನಿಪ್ಲಾಂಟ್ ಮುಕ್ಕಿದರು!
ಬೇತಾಳನ ಚಿಂತೆಗೆ ಅಡ್ಡಿಯಾಗುವಂತೆ ಶವವ್ದಿದ ಮರದ ಕೆಳಗಿನ ಸ್ಮಶಾನ ಭೂಮಿಯ್ಲಲಿ ಅದೇನೋ ಸ್ದದು.
ರಾಜ ಮತ್ತೆ ಶವವನ್ನು ಹೊತ್ತು ಹೊರಟನೇ... ಅನುಮಾನದಿಂದ ನಾಲ್ಕೂಸುತ್ತು ನೋಡಿತು. ಇದು ವಿಕ್ರಮಾದಿತ್ಯ ಅಲ. ಬೇರೆ ಯಾರೋ...
ಯಾರೋ ಏನೋ ಮಾಡುತ್ತ್ದಿದಾರೆ. ಅಂತ್ಯಕ್ರಿಯೆ, ಪಿತೃ ಕ್ರಿಯೆಗಳಿಗಾಗಿ ಬಂದವರ್ಲಲ. ಕೈಯ್ಲಲಿ ಚೀಲ... ಅದೇನೋ ಹುಡುಕಾಟ. ಬೇತಾಳ ಅದ್ಲಿಲದೆ ಅವರತ್ತ ಸಾಗಿತು. ನೋಡಿದರೆ ಸ್ಮಶಾನದ ಅಲ್ಲಲಿ ಬೆಳೆದ ಗಿಡ, ಬಳ್ಳಿ ಬೇರುಗಳನ್ನು ಸಂಗ್ರಹಿಸುತ್ತ್ದಿದರು ಬಂಧು ಎಂದೇ ಕರೆಯಲ್ಪಡುವ 'ತಗಸೆ ಗಿಡ' (ವೈಜ್ಞಾನಿಕ ಹೆಸರು ಕ್ಯಾಸಿಯಾ), ಅಮೃತ ಬಳ್ಳಿ, ಕೃಷ್ಣ ತುಳಸಿ ಎಂದು ಕೀಳುತ್ತ್ದಿದರು. ಇವುಗಳನ್ನು ಹಿಂಡಿ ರಸ ಕುಡಿದರೆ ಬದುಕಬಹುದು ಎಂಬುದು ಅನೇಕರ ನಂಬಿಕೆ. ಕಿ ಬ್ದಿದಾಗ ಬಾವಿ ತೋಡುವ' ಗುಣ ಇರುವ ಪೇಟೆ ಮಂದಿಗೆ ಗಿಡಮೂಲಿಕೆಗಳನ್ನು ಗುರುತಿಸಲುವ ಜ್ಞಾನ ಇದೆಯೇ. ಸಂಸ್ಕೃತದೊಂದಿಗೇ ಆರ್ಯುವೇದದಂತಹ ಭಾರತೀಯ ವೈದ್ಯಪದ್ಧತಿಯನ್ನು `ಮೃತ' ಎಂದು ಪರಿಗಣಿಸಿದ ಇವರು ತಾವೇ ಮೃತಾವಸ್ಥೆಗೆ ಬಂದಾಗ ತೆಗಳ್ದಿದನ್ನೇ ಹೊಗಳ ತೊಡಗ್ದಿದಾರೆ. ದೇವರ ಅಸ್ತಿತ್ವನ್ನೇ ಒಪ್ಪದವರೂ ದೇವರೇ ರಕ್ಷಿಸು ಅನ್ನತೊಡಗಿರುವುದು.. ಗಿಡಮೂಲಿಕೆ ಎಂದು ಯಾರ್ಯಾರೊ ನೀಡಿದ ಮನಿಪ್ಲಾಂಟ್ ಗಿಡವನ್ನೇ ಅಮೃತಬಳ್ಳಿ ಎಂದು ನುಂಗಿದವರನ್ನು ಕಂಡಾಗ ಪರಿಸ್ಥಿತಿಯ ವ್ಯಂಗ್ಯವೇನೊ.ಎಂದನಿಸಿತು.
ಯೋಗ... ಯೋಗಾಯೋಗ
ಅಯ್ಯಯ್ಯೊ...! ಮೊಸಾ ಟೈಲ್ಸ್ ಹಾಕಿದ ನೆಲದ್ಲಲೇ ನಡೆಯುವ, ಮಣ್ಣು ಮುಟ್ಟಿದರೆ ಮೈಲಿಗೆಯಾಗಬಹುದೆನ್ನುವ, ಸೊಪ್ಪು ತರಕಾರಿ ತಿಂದರೆ ಅನಾಗರಿಕರಾಗಿ ಬಡಬಹುದೇನೊ ಎಂಬ ಭ್ರಮೆಯ್ಲಲಿ ಬೀಗುತ್ತ್ದಿದ ನಾಗರಿಕರ್ಲೆಲರೂ ಈಗ ದನ ಜಾನುವಾರುಗಳಿಗೂ ಸಿಗದಂತೆ ಬೀದಿ ಬೀದಿ ತಿರುಗಿ ಸೊಪ್ಪು ಬಳ್ಳಿ ಜಗಿಯ ತೊಡಗ್ದಿದಾರ್ಲಲಾ ಎಂದು ಬೇತಾಳ ಮುಸಿಮುಸಿ ನಗತೊಡಗಿತು.
ಪೇಟೆಯ ಜನರೇ ಹಾಗೆ ಎಲವೂ ರೆಡಿ ಇದರಷ್ಟೇ ಬೇಕು. ಯಾರೋ ಬೆಳೆಯ ಬೇಕು, ಇನ್ನಾರೊ ಬೇಯಿಸಬೇಕು ತಾನು ತಿನ್ನಬೇಕು. ಯಾರೋ ದುಡಿಯಬೇಕು ತಾನು ಮಜಾ ಮಾಡಬೇಕು ಎಂಬ ಚಿಂತನೆಯ್ಲಲಿ ಇದುವರೆಗೆ ಬೊಜ್ಜುಬೆಳೆಸಿ ಬಲೂನ್ನಂತೆ ಊದಿಕೊಳ್ಳುತ್ತ್ದಿದವರೇ
ಅಧಿಕ. ಈಗ ಕೊಬ್ಬಕರಗಿಸಲು ಬಗೆಬಗೆಯ ಕಸರತ್ತು ಮಾಡತೊದಗಿರುವುದು ಬೇತಾಳನಿಗೆ ಹೊಸ ಹಾಸ್ಯವಾಗಿ ಕಂಡಿತು.
ಇನ್ನು ಯೋಗ, ಧ್ಯಾನ, ಪ್ರಾಣಾಯಾಮ ಎಂದು ಸಿಕ್ಕಸಿಕ್ಕವರ ಕಾಲು ಹಿಡಿಯತೊಡಗ್ದಿದಾರೆ. ನಗರಗಳ್ಲಲಿ ಅರೆಬರೆ ಜ್ಞಾನ ಇದವರ್ಲೆಲಾ ಯೋಗ ಪಂಡಿತರಾಗ್ದಿದಾರೆ. ಒಂದೆರಡು ಸೊಪ್ಪಿನ್ನು ಗುರುತಿಸುವ ಪಾಂಡಿತ್ಯ ಇದವರ್ಲೆಲಾ ಟಿವಿ ಮಾಧ್ಯಮಗಳ ಮುಂದೆ ಅಶ್ವಿನಿದೇವತೆಗಳಂತೆ ಪೋಸ್ ನೀಡತೊಡಗ್ದಿದಾರೆ... ಬೇತಾಳನಿಗೆ ಜನರ ಪ್ರಾಣಭಯ ಕಂಡು ನಗಬೇಕೊ ಅಳಬೇಕೊ ಎಂಬ ಗೊಂದಲವಾಯಿತು.
ಮಾಸ್ಕ್ನ ಒಳಗೆ....
ಹಂದಿ ಜ್ವರ ಯುವ ಪ್ರೇಮಿಗಳಿಗೆ ವರ ಎಂಬ ಯೋಚನೆ ಬಂದಾಗ ಬೇತಾಳ ಮನದೊಳಗೆ ನಕ್ಕಿತು. ಮಾಸ್ಕ್ ಹಾಕಿ, ತಲೆಗೆ ವೇಲ್ (ಶಾಲು) ಹ್ದೊದರಂತೂ ಸ್ವತಃಅಪ್ಪಮ್ಮನಿಗೇ ಮಕ್ಕಳ ಗುರುತಾಗದು. ಇನ್ನು ಉಳಿದವರ ಮಾತೇ ಬೇಡ!
ವಿಕ್ರಮಾದಿತ್ಯನೇ, ಈಗ ಹೇಳು ನಾಗರಿಕರು, ಪ್ರಗತಿ ವಾದಿಗಳು ಅನ್ನುವವರು ಪಾಶ್ಚಾತ್ಯ ಸಂಸ್ಕೃತಿಯನ್ನು ವೈಭವೀಕರಿ ಆರ್ಷ ಭಾರತ ಸಂಸ್ಕೃತಿಯನ್ನು ದುರ್ದುದೇಶದಿಂದ ನಿರ್ಲಕ್ಷ್ಯಿಸ್ದಿದು ಹಂದಿಜ್ವರ ಬಂದಾಗ ಸಾಬೀತಾಗಿದೆ ಅಲವೇ?
ಬೇತಾಳನೇ, ಇದು ಎಲಾ ಕಾಲದ್ಲಲೂ ಇದ ಮಾನಸಿಕ ಅವಸ್ಥೆ. ಭಾರತೀಯ ಪರಂಪರೆಯನ್ನು ವಿನಾಕಾರಣ ದ್ವೇಷಿಸುವುದು, ಹೊರ ಸಂಸ್ಕೃತಿಗಳನ್ನು ಬೇಡವೆಂದರೂ ಅಪ್ಪಿಕೊಳ್ಳುವ ವಮೂಢತನ ಇತ್ತು. ಭಾರತೀಯರ ಸಾಧನೆ-ದೇಹದಂಡನೆಯ ಯಮಾಯಾಮ ವ್ಯಾಯಾಮಗಳನ್ನು ಟೀಕಿಸಿದ ಚಾರ್ವಾಕ `ಶರೀರಮಾದ್ಯಂ ಖಲು ಧರ್ಮ ಸಾಧನೆ' ಎಂದು ಪ್ರತಿ ಪಾದಿಸ್ದಿದನ್ಲಲ. ದೇಹವನ್ನು ಮಾತ್ರ ನಂಬಿ, ದೇಹಾತೀತ ಸಾಧ್ಯತೆಗಳನ್ನು ನಿರಾಕರಿಸಿದ ವಾದಗಳ್ಲೆಲಾ ಒಂದು ಹಂತದ್ಲಲಿ ಸೋಲು ಕಂಡಿವೆ. ಭಾರತೀಯ ವೈದ್ಯ ಪದ್ಧತಿ, ವೇದೋಕ್ತ ತಂತ್ರಜ್ಞಾನಗಳಿಗೆ ಅಳಿವ್ಲಿಲ, ಮಹತ್ವ ಕಳೆದುಕೊಳ್ಳಲಾರವು. ಇಂಗ್ಲಿಷ್ ವೈದ್ಯಪದ್ಧತಿಯನ್ನು ಸಾಕಿಸಲಹಿದ ವೈಜ್ಞಾನಿಕ ಮನೋಭಾವನೆಗಳಿಗೆ ಒಂದು ಮಿತಿ ಇದೆ. ಆದರೆ ಭಾರತೀಯ ಪರಂಪರೆ ಎಂದು ಮಾಟ ಮಂತ್ರ ಭೂತ ಪ್ರೇತಗಳನ್ನು ನಂಬಬಾರದುಅಷ್ಟೆ....
ವಿಕ್ರಮಾದಿತ್ಯ ಮೌನ ಮುರಿದು ವ್ರತಭಂಗವಾಗಿ ಮಾತು ಮುಗಿಸುತ್ತ್ದಿದಂತೆಯೇ ಬೇತಾಳ ಶವದೊಂದಿಗೆ ಹಾರಿ ಮರದಕೊಂಬೆಯ್ಲಲಿ ನೇತಾಡತೊಡಗಿತು.
No comments:
Post a Comment